• ಕ್ಷೇತ್ರ ನಿರ್ದೇಶಕರ ಸಂದೇಶ
  • ಹೇಗೆ ದೇಣಿಗೆ ನೀಡುವುದು
  • ದಾನಿಗಳು

ಆತ್ಮೀಯ ಸಹೃದಯಿ ದಾನಿಗಳೇ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ನಾಗರಿಕ ಸಮಾಜದಿಂದ ಹೆಚ್ಚಿನ ನೆರವು ಮತ್ತು ಸಹಾಯವನ್ನು ಪಡೆಯುವಲ್ಲಿ ಅದೃಷ್ಟಶಾಲಿಯಾಗಿದೆ, ನೀವು ಅನೇಕ ಬಾರಿ ಇಂತಹ ಸಂಧರ್ಭವನ್ನು ಹೆಚ್ಚಿಸಿದ್ದೀರಿ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಹಿತದೃಷ್ಠಿಯಿಂದ ಉದಾರವಾಗಿ ದೇಣಿಗೆಯನ್ನು ನೀಡಿದ್ದೀರಿ. ದಾನಿಗಳು ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆಡಳಿತದ ನಡುವೆ ಪಾರದಕ್ಷತೆ ತರಲು ಮತ್ತು ವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ದಾಣಿಗೆ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ.
ನಗದು ಅಥವಾ ದೇಣಿಗೆಗಳ ಮೂಲಕ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರತಿಷ್ಠಾನವು ನಿಮ್ಮ ಬೆಂಬಲವನ್ನು ವಿಸ್ತರಿಸಲು ನಿಮಗೆ ವಿವಿಧ ಅವಕಾಶಗಳನ್ನು ನೀಡುತ್ತದೆ. ದೇಣಿಗೆಗಳನ್ನು ನೇರವಾಗಿ ಫೌಂಡೇಶನ್ನ ಸಾಮಾನ್ಯ ಕಾರ್ಪಸ್ ನಿಧಿಗೆ ನೀಡಬಹುದು. ಅದು ಹಲವಾರು ಚಟುವಟಿಕೆಗಳನ್ನುಬೆಂಬಲಿಸುತ್ತದೆ ಹಾಗೂ ಎಲ್ಲಾ ದೇಣಿಗೆಗಳನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.



ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ನಾಗರಹೊಳೆ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಹುಣಸೂರು